ಮೈಸೂರು ಸೇಲ್ಸ್ ಇಂಟರ್ ನ್ಯಾಶನಲ್ ಸಂಸ್ಥೆವತಿಯಿಂದ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಮೂರು ಕೋಟಿ ರೂಪಾಯಿಗಳ ಚೆಕ್ ಅನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಇಂದು ಗೃಹ ಕಚೇರಿ ಕೃಷ್ಞಾದಲ್ಲಿ ಹಸ್ತಾಂತರ ಮಾಡಲಾಯಿತು. ಸಂಸ್ಥೆಯ ಅಧ್ಯಕ್ಷ, ಶಾಸಕ ಹರತಾಳು ಹಾಲಪ್ಪ, ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ವಿಕಾಸ್ ಕುಮಾರ್, ನಿರ್ದೇಶಕರುಗಳು ಹಾಜರಿದ್ದರು.

ಮೈಸೂರು ದಸರಾ ವಸ್ತುಪ್ರದರ್ಶನದಲ್ಲಿ ಎಂಎಸ್ಐಎಲ್ ಸ್ಟಾಲ್ ಅನ್ನು ಉದ್ಘಾಟಿಸಿದ ಶ್ರೀ ವಿಕಾಶ್ ಕುಮಾರ್ ವಿಕಾಶ್, IPS, MD ಎಂಎಸ್ಐಎಲ್


ನಮ್ಮ ಮೈಸೂರು ದಸರಾ ವಸ್ತುಪ್ರದರ್ಶನದಲ್ಲಿ ನಮ್ಮ ಎಂಎಸ್ಐಎಲ್ ಸ್ಟಾಲ್ಗೆ ಭೇಟಿ ನೀಡಿ.
ಮತ್ತಷ್ಟು ಓದು +
Ips ವಿಕಾಸ್ ಕುಮಾರ್ ವಿಶೇಷಗಳ ಮೂಲಕ ಅಚ್ಚರಿ ತರುತ್ತಾರೆ ಹೇಗೆ?


ಎಮ್ಎಸ್ಐಎಲ್ ಪತ್ರಿಕಾಗೋಷ್ಠಿ



